Posts

Showing posts from 2020
https://youtu.be/NiyAAaeVk2M   ಪ್ರೊ . ಅಲ್ಲಮಪ್ರಭು ಬೆಟ್ಟದೂರು ಅವರು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದವರು . ಅವರು ಸಾಹಿತ್ಯಕವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ . ಬಂಡಾಯ ಸಾಹಿತ್ಯದಲ್ಲಿ ಅವರು ತಮ್ಮನ್ನು ಗುರುತಿಸಿಕೊಂಡಿದ್ದು , ಕೊಪ್ಪಳ ಮತ್ತು ರಾಜ್ಯದ ಅನೇಕ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವ್ಯವಸ್ಥೆಯ ಲೋಪಗಳ ವಿರುದ್ಧ ಇದ್ದವರು . ಅವರು ಅನೇಕ ವಿಚಾರಗಳನ್ನು ಅಕ್ಷರ ಟಿವಿ ಕನ್ನಡದೊಂದಿಗೆ ಹಂಚಿಕೊಂಡಿದ್ದು , ಮೂರು ಭಾಗದಲ್ಲಿ ಅದನ್ನು ಅಲ್ಲಮನ ಆಲೋಚನೆಗಳು ಎಂಬ ಸರಣಿಯಲ್ಲಿ ನೀಡುತ್ತಿದ್ದೇವೆ . ದಯಮಾಡಿ ಕೇಳಿ , ಕಮೆಂಟ್ ಮಾಡಿ , ತಪ್ಪದೇ ಫಾರ್ವರ್ಡ್ ಮಾಡುವದರ ಜೊತೆಗೆ ಚಾನಲ್ ಸಬ್ಸ್ಕ್ರೈಬ್ ಮಾಡಿರಿ . ನಮಸ್ಕಾರ

ವಿವೇಕ ಜಾಗೃತಿ- 74 | ಆತ್ಮಾವಲೋಕನದ ದಾರಿಯಲ್ಲಿ. ಸತ್ಯದ ಹುಡುಕಾಟದಲ್ಲಿಯು ಮನಸ್ಸು ಮಲ...

Image
ಸಾಹಿತ್ಯಾವಲೋಕನ  

ಕೃಷಿ ಋಷಿ ಕಾರ್ಯಕ್ರಮ-1 | ಜೇನು ಕೃಷಿಕ ನಿಂಗಪ್ಪ ಕುಂಬಾರ ಸಂದರ್ಶನ | ಸರಕಾರದ ಸಹಾಯ ಧ...

Image

ದೇವರ ವಿರುದ್ಧ ಸರ್ಕಾರದ ನಡೆಗಳು . " ಕೊರೋನಾ ಬಿಕ್ಕಟ್ಟು ದೇವರ ಆಟ " ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವರು, ಭಾರತ ಸರ್ಕಾರ. ಹೌದು, ಇದು ಅಕ್ಷರಶಃ ಸತ್ಯ.ಈ ಜಗತ್ತೇ ದೇವರ ಸೃಷ್ಟಿ ಎಂದು ನಂಬಿರುವಾಗ, ಎಲ್ಲವೂ ಅಲ್ಲಾ ಜೀಸಸ್ ರಾಮನ ಕೃಪೆಯಿಂದ ನಡೆಯುತ್ತಿದೆ ಎಂದು ಭಾವಿಸಿರುವಾಗ, ಅಸಂಖ್ಯಾತ ಮಂದಿರ ಮಸೀದಿ ಚರ್ಚುಗಳೇ ನಮ್ಮ ಸಮಸ್ಯೆಗಳ ಪರಿಹಾರ ಕೇಂದ್ರವಾಗಿರುವಾಗ ಇದು ದೇವರ ಆಟವಲ್ಲದೇ ಮತ್ತೇನು. ಲಾಕ್ ಡೌನ್ ಸಮಯದಲ್ಲಿ ಆ ಬಡ ಕೂಲಿ ಕಾರ್ಮಿಕರು ಹಸಿವು , ವಲಸೆ ಕಾರಣದಿಂದ ಪಡಬಾರದ ಕಷ್ಟ ಪಟ್ಟು ಕೆಲವರು ಸತ್ತು ಹೋಗಿರುವುದು ದೇವರ ಆಟವೇ. ಆಸ್ಪತ್ರೆಗೆ ಸೇರಿಸಲಾಗದೆ, ವೆಂಟಿಲೇಟರ್ ಸೌಲಭ್ಯ ಸಿಗದೆ, ಆಂಬುಲೆನ್ಸ್ ನಲ್ಲಿ ನರಳಿ ನರಳಿ ಪ್ರಾಣ ಬಿಟ್ಟ ಘಟನೆಗಳಿಗು ದೇವರ ಆಟವೇ ಕಾರಣ. ಆರ್ಥಿಕ ಕುಸಿತದಿಂದ ದೇಶದ ಶೇಕಡಾ 50% ಜನರು ಸಹಜ ಊಟದಿಂದ ವಂಚಿತರಾಗುವುದಕ್ಕೂ ದೇವರ ಆಟವೇ ಕಾರಣ. ಆದರೆ, ಮಾನ್ಯ ಸಚಿವೆ ಮತ್ತು ಅವರ ಬಾಸ್ ಪ್ರಧಾನ ಮಂತ್ರಿಗಳು ಮಾತ್ರ ದೇವರ ಆಟಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ರಿರುವುದು ಅಕ್ಷಮ್ಯ ಅಪರಾಧ ಮತ್ತು ಇದನ್ನು ಖಂಡಿಸಲೇಬೇಕು. ಎಂಬ ವಿಷಯದ ಕುರಿತು ಬೆಳಕು ಚೆಲ್ಲಲು ಇಗೋ ಯುವ ಚೈತನ್ಯಶೀಲ ಬರಹಗಾರ ವಿವೇಕಾನಂದ ಹೆಚ್. ಕೆ. ಅವರು ಬದಲಾವಣೆ ದಿನಪತ್ರಿಕೆಗೆ ಬರೆಯುತ್ತಿರುವ ವಿವೇಕ ಜಾಗೃತಿ ಅಂಕಣದ ಓದಿನ ರೂಪವನ್ನು ಚಿಕ್ಕಮಗಳೂರಿನ ನವೀನ್ ಸೊಕ್ಕೆ ಅವರು ಮಾಡಿದ್ದು, ಅದನ್ನೇ ತಕ್ಕುದಾದ ವೀಡಿಯೋದೊಂದಿಗೆ ಬದಲಾವಣೆ ದೈನಿಕದ ಅಕ್ಷರ ಟಿವಿ ಕನ್ನಡದಲ್ಲಿ ವಿವೇಕ ಜಾಗೃತಿ ಕಾರ್ಯಕ್ರಮ ಪ್ರಸಾರಗೊಳ್ಳುತ್ತಿದೆ. ವೀಕ್ಷಿಸಿರಿ, ಶೇರ್ ಮಾಡಿ, ಕಮೆಂಟ್ ಮಾಡಿ, ತಪ್ಪದೇ ಸಬ್ಸ್ಕ್ರೈಬ್ ಮಾಡಿರಿ. ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವಾಗಿ ತಪ್ಪದೇ ಇದನ್ನು ಶೇರ್ ಮಾಡಿ. ಬೆಂಬಲಿಸಿರಿ. ನಮಸ್ಕಾರ...

Image
  ಅನ್ನ ಆಹಾರ ಕೊರೋನಾ ಪ್ರತಿಯೊಬ್ಬ ವ್ಯಕ್ತಿಗೂ ಬೇರೆ ಬೇರೆಯಾಗಿ ಕಾಣುತ್ತದೆ ಯಾಕೆ?

ವೈದ್ಯಕೀಯ ಚಿಕಿತ್ಸೆ | ಭಕ್ತಿ ಭಾವನೆ | ವೈಜ್ಞಾನಿಕ ಹಿನ್ನೆಲೆಯಲ್ಲಿ ನಾವು ಪ್ರಶ್ನೆ ಹ...

Image

ಕೊಪ್ಪಳದಲ್ಲಿ ಹಂದಿ ಸತ್ತು _ ಹಂದಿ ಜ್ವರದ ಭೀತಿ ಸೃಷ್ಟಿ : ಕೊಪ್ಪಳ ನಗರದ ಹೊರವಲಯದಲ್ಲ...

Image

ಡಿಸಿ ಸುನೀಲ್‌ಕುಮಾರ್ ಅವರ ವಿದಾಯ ಸಂದರ್ಶನ | ಯಾರ ಕುರಿತು ಏನು ಹೇಳಿದ್ದಾರೆ | ವರ್ಗಾ...

Image

ಶಿಕ್ಷಣ ಮಂತ್ರಿಗಳಿಗೆ ಶಿಕ್ಷಕಿಯೊಬ್ಬರ ಪತ್ರ. . ಶಿಕ್ಷಕರು ಸತ್ತರೇ ಮಕ್ಕಳ ಗತಿ ಏನು. ...

Image

ರಾಮ ಸೇತು, ರಾಮ, ಹನುಮ ಮತ್ತು ಕೃಷ್ಣನ ಕಥೆ ಮೂಲಕ ಅರ್ಜುನನ ಅಹಂ ಮತ್ತು ಧರ್ಪವನ್ನು ಅಳ...

Image

ಖಾಸಗಿ ಶಾಲೆಗಳ ಸುಳ್ಳು ವರದಿ | ಖಾಸಗಿ ಶಾಲೆಗಳ ಪರವಾಗಿ ಪ್ರತಿಷ್ಠಿತ ಪತ್ರಿಕೆಯೊಂದರ ಸುಳ್ಳು ಮತ್ತು ಕಲ್ಪಿತ ಸುದ್ದಿ

Image

ಬೇಟೆಗಾರ... ಇದು ಭ್ರಷ್ಟರ ವಿರುದ್ಧ ಸಮರ. . . ಹೌದು ವೀಕ್ಷಕರೆ, ಅಕ್ಷರ ಟಿವಿ ಕನ್ನಡ ...

Image

ಮೂರು ನಿಮಿಷ - ಮೂರು ಸುದ್ದಿಗಳು : ಉಚಿತ ಮಾಸ್ಕ್ ವಿತರಣೆ | ನಾರುತ್ತಿರುವ ರಸ್ತೆಗಳು,...

Image

ಪಿಡಿಓ ಮಂಜುಳ ಪಾಟೀಲ್‌ ಅಮಾನತ್ತು | ಸಚಿವ ಬಿ.ಸಿ ಪಾಟೀಲ್ ಅಧಿಕಾರಿಗಳ ಜೊತೆ ಹಿಟ್ನಾಳ ...

Image

ಪಿಡಿಓ ಮಂಜುಳ ಪಾಟೀಲ್‌ ಅಮಾನತ್ತು | ಸಚಿವ ಬಿ.ಸಿ ಪಾಟೀಲ್ ಅಧಿಕಾರಿಗಳ ಜೊತೆ ಹಿಟ್ನಾಳ ...

Image

ವಿವೇಕ ಜಾಗೃತಿ - ೯ : ಸಿಂಗಲ್ ಪೇರೆಂಟ್... ಒಬ್ಬ ಪೋಷಕರ ಜೀವನ.. ಏನೆಲ್ಲಾ ಕಷ್ಟ ಗೊತ್ತಾ..? ಇದನ್ನು ನೋಡಲೇಬೇಕು...

Image

ಸಂವಿಧಾನಿಕ ಮುಖ್ಯಮಂತ್ರಿ ಯಡಿಯೂರಪ್ಪ, ಅಸಂವಿಧಾನಿಕ ಮುಖ್ಯಮಂತ್ರಿ ವಿಜಯೇಂದ್ರ

Image

ವಿವೇಕ ಜಾಗೃತಿ - ೮ : ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವದ ಪ್ರಧಾನಮಂತ್ರಿ ನರೇಂದ್ರ ಮ...

Image

ಜಿ. ಪಂ. ಇತಿಹಾಸ ದೊಡ್ಡದಿದೆ. ಕಾಂಗ್ರೆಸ್‌ನ ವಿಶ್ವನಾಥ ರಡ್ಡಿ ಮಾನಸಿಕವಾಗಿ ಬಿಜೆಪಿ ಜೊತೆಗಿದ್ದಾರೆ ದೊಡ್ಡನಗೌಡ ಪಾಟೀಲ್

Image

ದೇಶದಲ್ಲಿ ಮೋದಿ ದೊಡ್ಡ ನಾಯಕ | ಪಾರದರ್ಶಕ ಆಡಳಿತ ವಿಶ್ವದ ಶ್ಲಾಘನೆ | modi2- ye...

Image

ದೇಶದಲ್ಲಿ ಮೋದಿ ದೊಡ್ಡ ನಾಯಕ | ಪಾರದರ್ಶಕ ಆಡಳಿತ ವಿಶ್ವದ ಶ್ಲಾಘನೆ | modi2- ye...

Image

ಎಲ್ಲರ ಸುದ್ದಿ, ಮಾಹಿತಿ ಸಿಕ್ಕಾಗ ನಮ್ಮ ಯೋಧರ ಮಾಹಿತಿ, ಬಾಲ ಕಾರ್ಮಿಕನ ಮಾಹಿತಿ...ಇನ್...

Image

ಎಲ್ಲರ ಸುದ್ದಿ, ಮಾಹಿತಿ ಸಿಕ್ಕಾಗ ನಮ್ಮ ಯೋಧರ ಮಾಹಿತಿ, ಬಾಲ ಕಾರ್ಮಿಕನ ಮಾಹಿತಿ...ಇನ್...

Image

ವಿಜಯನಗರ ಕಾಲುವೆ ಆಧುನಿಕರಣ ಕಾಮಗಾರಿ : ಶಾಸಕರಿಂದ ಭೂಮಿ ಪೂಜೆ.

Image

viveka jagruti - 6 | vivekananda hk article | ವಿವೇಕ ಜಾಗೃತಿ - 6 : FECILIT...

Image

beggar speaks english | what_a_english | ಪ್ರೀತಿಯಲ್ಲಿ ಬಿದ್ದು ಭಿಕ್ಷುಕನಾದೆ ...

Image

ಹಾಮೋರ್ನಿಯಂ ಜೊತೆಗೆ ಹಾಡಿದವರು ರಾಜ್ಯೋತ್ಸವ ಪ್ರಶಸ್ತಿ ಪಡೆದ ಬಾಬುರಾವ್ ಕೋಬಾಳ | ತಬಲ...

Image

ವಿವೇಕ ಜಾಗೃತಿ - 5

Image

viveka jagruti -4 | vivekananda hk article | ವಿವೇಕ ಜಾಗೃತಿ - 4 : Food and...

Image

ಬ್ರೇಕಿಂಗ್ ನ್ಯೂಸ್... ಮೂರು ನಿಮಿಷದಲ್ಲಿ ಮೂರು ಸುದ್ದಿಗಳು | ಯುವ ಕಾಂಗ್ರೆಸ್ ಪ್ರತಿ...

Image

viveka jagruti -3 | vivekananda hk article | ವಿವೇಕ ಜಾಗೃತಿ - ೩ : ನಮ್ಮ ದೇಶ...

Image

viveka jagruti -3 | vivekananda hk article | ವಿವೇಕ ಜಾಗೃತಿ - ೩ : ನಮ್ಮ ದೇಶ...

Image

ಚೀನ ದೇಶದ ಕರೋನ - ಜಾಗೃತಿ ಗೀತೆ : ಸಾಹಿತ್ಯ - ಗಾಯನ ಬಸಯ್ಯ ಗುತ್ತೇದಾರ್, ತಬಲ ಸಾಥಿ ...

Image

ಜೂನ್ ೭ಕ್ಕೆ ಕೆಪಿಸಿಸಿ ಪದಾಧಿಕಾರಿ ಹುದ್ದೆ ಸ್ವೀಕಾರ ಮೂಲಕ ಜವಾಬ್ದಾರಿ ನಿರ್ವಹಣೆ

Image

Menstruation | Menstrual | ಮುಟ್ಟಿನ ಚರ್ಚೆ | ಒಂದು ಮುಟ್ಟಿನ ಕಥೆ | ಮುಟ್ಟು ಪ್ರ...

Image

5000 subscribers achieved | 3,00,000 views | Thanks to Supporters

Image

ತಮ್ಮ ಅಭಿಪ್ರಾಯವನ್ನು ತಪ್ಪದೇ ತಿಳಿಸಿರಿ. ಚಾನಲ್ ಸಬ್ಸ್ಕ್ರೈಬ್ ಆಗಲು ಮರೆಯದಿರಿ. ನಿಮ್ಮ ಸಹಕಾರವೇ ನಮಗೆ ಶಕ್ತಿ..

Image

ಭಾವಗೀತೆ ಬಸಯ್ಯ ಗುತ್ತೇದಾರ್, ತಬಲ ಸಾಥಿ ಶ್ರೀಶೈಲ್ ಗುತ್ತೇದಾರ್ ತೆಲ್ಲೂರ್ | BHAVAG...

Image

viveka jagruti | vivekananda hk article | discussion | ಚರ್ಚೆ ಎಂಬ ವ...

Image
https://www.youtube.com/watch?v=vaGRgz_C0oA&t=40s

AKSHARA TV KANNADA #dronpratap #dronmaking #flydron #dronepratap pratapd...

https://www.youtube.com/watch?v=Qx233lbHdG0&t=2s

AKSHARA TV KANNADA Live Stream

youtube.com/watch?v=0xMZHEwcUI8&t=93s AKSHARA TV KANNADA Live Stream
AKSHARA TV KANNADA https://www.youtube.com/watch?v=fhecyZ1399s&t=1s
https://www.youtube.com/watch?v=OobQkQl2AXY&t=1s

akshara tv kannada channel

Akshara tv kannada

AKSHARA TV KANNADA

https://www.youtube.com/watch?v=gXZO6bQcAUY&t=3s

100ರ ಸಾಧನೆ : ಕೃಷಿ ಸಚಿವ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿಸಿ ಪಾಟೀಲ್ ಅವರ ನೇರ...

Image
Image
ಮಾನ್ಯರೆ, ನಮ್ಮ ಚಾನಲ್ ಹೊಸ ಹೆಜ್ಜೆಯನ್ನು ಇಟ್ಟಿದೆ, ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ನಿಮ್ಮ ನಿರೀಕ್ಷೆಯನ್ನು ತಲುಪಲು, ಆದರೆ ಖಂಡಿತ ನಿಮ್ಮ ಆಕಾಂಕ್ಷೆ ಮತ್ತು ನಿರೀಕ್ಷೆ ಹುಸಿಗೊಳಿಸುವದಿಲ್ಲ. ದಯಮಾಡಿ ಚಾನಲ್ ಸಬ್ಸ್ಕ್ರೈಬ್ ಆಗಿರಿ ಮತ್ತು ಸ್ನೇಹಿತ, ಬಂಧು ಮತ್ತು ಬಳಗಕ್ಕೂ ಆಗಲು ತಿಳಿಸಿರಿ

ಕೊಪ್ಪಳ ಮಾವು ವಿಶೇಷ ಬ್ರಾಂಡ್ ಅಡಿಯಲ್ಲಿ ೧೨ ತಳಿಗಳ ಮಾವು ಬಾಕ್ಸ್ ಪ್ಯಾಕೇಜ್ನಲ್ಲಿ ಬಿಡುಗಡೆ

Image

BHAVANA BELAGERE | RAVI BELAGERE | SRINAGAR KITTY | BIG BOSS BH...

Image

ಕೊರೋನ ಲಾಕ್‌ಡೌನ್ ಸಂಕಷ್ಟದಲ್ಲಿ ಮುದ್ರಣಾಲಯಗಳು | ಸರಕಾರದ ನೆರವಿಗೆ ಮುದ್ರಣ ಸಂಸ್ಥ...

Image

AKSHARA TV KANNADA #gavimathkoppal #gavisri # koppal ದಕ್ಷಿಣ ಭಾರತದ ಕುಂಭ ಮ...

AKSHARA TV Kದಕ್ಷಿಣ  ಭಾರತದ ಕುಂಭ ಮೇಳ ಸಾಂಸ್ಕೃತಿಕ ವೈಭವ ಇತಿಹಾಸ ಪ್ರಸಿದ್ಧ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಉಚ್ಛಯ ರಥೋತ್ಸವ, ಕೈಲಾಸ ಮಂಟಪದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದ ನೇರ ಪ್ರಸಾರ ANNADA #gavimathkoppal #gavisri # koppal ದಕ್ಷಿಣ ಭಾರತದ ಕುಂಭ ಮ...