https://youtu.be/NiyAAaeVk2M 


ಪ್ರೊ. ಅಲ್ಲಮಪ್ರಭು ಬೆಟ್ಟದೂರು ಅವರು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದವರು. ಅವರು ಸಾಹಿತ್ಯಕವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಬಂಡಾಯ ಸಾಹಿತ್ಯದಲ್ಲಿ ಅವರು ತಮ್ಮನ್ನು ಗುರುತಿಸಿಕೊಂಡಿದ್ದು, ಕೊಪ್ಪಳ ಮತ್ತು ರಾಜ್ಯದ ಅನೇಕ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವ್ಯವಸ್ಥೆಯ ಲೋಪಗಳ ವಿರುದ್ಧ ಇದ್ದವರು. ಅವರು ಅನೇಕ ವಿಚಾರಗಳನ್ನು ಅಕ್ಷರ ಟಿವಿ ಕನ್ನಡದೊಂದಿಗೆ ಹಂಚಿಕೊಂಡಿದ್ದು, ಮೂರು ಭಾಗದಲ್ಲಿ ಅದನ್ನು ಅಲ್ಲಮನ ಆಲೋಚನೆಗಳು ಎಂಬ ಸರಣಿಯಲ್ಲಿ ನೀಡುತ್ತಿದ್ದೇವೆ. ದಯಮಾಡಿ ಕೇಳಿ, ಕಮೆಂಟ್ ಮಾಡಿ, ತಪ್ಪದೇ ಫಾರ್ವರ್ಡ್ ಮಾಡುವದರ ಜೊತೆಗೆ ಚಾನಲ್ ಸಬ್ಸ್ಕ್ರೈಬ್ ಮಾಡಿರಿ. ನಮಸ್ಕಾರ


Comments