Posts

Showing posts from December, 2020
https://youtu.be/NiyAAaeVk2M   ಪ್ರೊ . ಅಲ್ಲಮಪ್ರಭು ಬೆಟ್ಟದೂರು ಅವರು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದವರು . ಅವರು ಸಾಹಿತ್ಯಕವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ . ಬಂಡಾಯ ಸಾಹಿತ್ಯದಲ್ಲಿ ಅವರು ತಮ್ಮನ್ನು ಗುರುತಿಸಿಕೊಂಡಿದ್ದು , ಕೊಪ್ಪಳ ಮತ್ತು ರಾಜ್ಯದ ಅನೇಕ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವ್ಯವಸ್ಥೆಯ ಲೋಪಗಳ ವಿರುದ್ಧ ಇದ್ದವರು . ಅವರು ಅನೇಕ ವಿಚಾರಗಳನ್ನು ಅಕ್ಷರ ಟಿವಿ ಕನ್ನಡದೊಂದಿಗೆ ಹಂಚಿಕೊಂಡಿದ್ದು , ಮೂರು ಭಾಗದಲ್ಲಿ ಅದನ್ನು ಅಲ್ಲಮನ ಆಲೋಚನೆಗಳು ಎಂಬ ಸರಣಿಯಲ್ಲಿ ನೀಡುತ್ತಿದ್ದೇವೆ . ದಯಮಾಡಿ ಕೇಳಿ , ಕಮೆಂಟ್ ಮಾಡಿ , ತಪ್ಪದೇ ಫಾರ್ವರ್ಡ್ ಮಾಡುವದರ ಜೊತೆಗೆ ಚಾನಲ್ ಸಬ್ಸ್ಕ್ರೈಬ್ ಮಾಡಿರಿ . ನಮಸ್ಕಾರ

ವಿವೇಕ ಜಾಗೃತಿ- 74 | ಆತ್ಮಾವಲೋಕನದ ದಾರಿಯಲ್ಲಿ. ಸತ್ಯದ ಹುಡುಕಾಟದಲ್ಲಿಯು ಮನಸ್ಸು ಮಲ...

Image
ಸಾಹಿತ್ಯಾವಲೋಕನ